Friday, 20 January 2012

ಸಮಸ್ಯೆಗಳು...

೧.ಇದು ಸ್ವರಚಿತ ವಾಕ್ಯ.ಇದರಲ್ಲಿ ಒಂದು ಸೂತ್ರ ಅಡಗಿದೆ.. ಅದೇನು..?
ಹೇಳುವವರು ಒಳ್ಳೆಯದಕ್ಕಾಗಿ ಹೇಳುವುದನ್ನು ಚೆನ್ನಾಗಿ ಹೇಳುವುದರಿಂದ  ಮನಸ್ಸಿಗೆ ಹಿತವಾಗಿ ಹೇಳುವುದಕ್ಕೆ  ಕಿವಿಯಲ್ಲಿ ಮೆಲ್ಲಗೇ ಹೇಳುವವರ ದೆಸೆಯಿಂದ ನಮಗೊಂದು ನೆಮ್ಮದಿ ಸಿಕ್ಕಿತು ಎಂದು ಹೇಳುವವರ ಕಂಡಾಗ  ಬುದ್ಧಿ ಹೇಳುವವರಲ್ಲಿ  ಹೃದಯ ತುಂಬಿ ನಾವು ಹೇಳುವುದೇನು..? ಒಮ್ಮೆ ಹೇಳಿರೀ..!!

No comments:

Post a Comment